ನೀವು ಯಾವುದೇ ಕೆಲಸ ಮಾಡಿ ಅದರಿಂದ ಲಾಭ ಬರಲೇಬೇಕು. ಪರಿವಾರದಲ್ಲಿ ಸುಖ ಶಾಂತಿ ಇದ್ದರೆ ಮನೆಯಲ್ಲಿ ಲಕ್ಷ್ಮಿಯ ವಾಸ ವಿರುತ್ತದೆ ಎಂದು ನಂಬಲಾಗುತ್ತದೆ.
ಲಕ್ಷ್ಮಿ ಮಾತೆ ನಿಮ್ಮ ಮನೆಗೆ ಬರುತ್ತಾಳೆ ಮತ್ತು ನಿಮ್ಮ ಮನೆಯಲ್ಲಿ ಸುಖ ಶಾಂತಿ ಲಭಿಸುತ್ತದೆ. ಆದರೆ ಇದಕ್ಕಾಗಿ ನಿಮ್ಮ ಮನೆಯ ಮುಖ್ಯ ದ್ವಾರ ವಾಸ್ತು ದೋಷದಿಂದ ಮುಕ್ತವಾಗಿರಬೇಕು.
ವಾಸ್ತು ಶಾಸ್ತ್ರದ ಪ್ರಕಾರ ಭಾಗ್ಯ ಪ್ರವೇಶ ದ್ವಾರದ ಮೇಲೆ ಬರೆದಿರುತ್ತದೆ ಮತ್ತು ಇದ ಲಾಭ ಮನೆಯಲ್ಲಿ ಇರುವವರ ಮೇಲೆ ಬೀಳುತ್ತದೆ. ಇದಕ್ಕಾಗಿ ಮನೆ ಕಟ್ಟಿಸುವಾಗ ಅಥವಾ ಖರೀದಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾದದ್ದು ಅವಶ್ಯಕವಾಗಿರುತ್ತದೆ.
ಮನೆಯ ಮಖ್ಯದ್ವಾರ ಯಾವ ದಿಕ್ಕಿನಲ್ಲಿ ಇರಬೇಕು?
ಮನೆಯ ಮುಖ್ಯ ದ್ವಾರ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಇರುವುದು ವಾಸ್ತು ದೃಷ್ಟಿಯಿಂದ ಉತ್ತಮವಾಗಿದೆ. ಮನೆಯ ಯಾವುದಾದರು ಕೋಣೆಗೆ ಎರಡು ಬಾಗಿಲು ಇದ್ದರೆ , ಇವೆರಡು ಎದುರು ಬದುರಾಗಿರಬಾರದು. ಇದರಿಂದ ಹಣ ಹೇಗೆ ಬರುತ್ತದೆಯೋ ಹಾಗೆ ಹೋಗುತ್ತದೆ ಎಂದು ಹೇಳಲಾಗುತ್ತದೆ.
ಗೋಡೆಯ ಈ ಭಾಗಕ್ಕೆ ಮುಖ್ಯ ದ್ವಾರ ಇರಬೇಕು
ವಾಸ್ತು ಶಾಸ್ತ್ರದ ಅನುಸಾರ ಗೋಡೆಗೆ ಮುಖ್ಯ ದ್ವಾರ ಅಳವಡಿಸುವಾಗ ಗೋಡೆಯನ್ನು 9 ಭಾಗದಲ್ಲಿ ಮಾರ್ಕ್ ಮಾಡಿ. ಇದರ ನಂತರ ಮನೆಗೆ ಪ್ರವೇಶದ ದಿಕ್ಕಿನಿಂದ ಎಡ ಮತ್ತು ಐದು ಭಾಗ ಮತ್ತು ಬಲ ಮೂರು ಭಾಗ ಬಿಟ್ಟು ಪ್ರವೇಶ ದ್ವಾರ ಸಿದ್ದಪಡಿಸಿ. ಹೀಗೆ ಮಾಡುವುದರಿಂದ ಆದಾಯ ಹೆಚ್ಚಾಗುತ್ತದೆ ಮತ್ತು ಖರ್ಚು ಕಡಿಮೆಯಾಗುತ್ತದೆ.
ಲಕ್ಷ್ಮಿ ಮಾತೆ ನಿಮ್ಮ ಮನೆಗೆ ಬರುತ್ತಾಳೆ ಮತ್ತು ನಿಮ್ಮ ಮನೆಯಲ್ಲಿ ಸುಖ ಶಾಂತಿ ಲಭಿಸುತ್ತದೆ. ಆದರೆ ಇದಕ್ಕಾಗಿ ನಿಮ್ಮ ಮನೆಯ ಮುಖ್ಯ ದ್ವಾರ ವಾಸ್ತು ದೋಷದಿಂದ ಮುಕ್ತವಾಗಿರಬೇಕು.
ವಾಸ್ತು ಶಾಸ್ತ್ರದ ಪ್ರಕಾರ ಭಾಗ್ಯ ಪ್ರವೇಶ ದ್ವಾರದ ಮೇಲೆ ಬರೆದಿರುತ್ತದೆ ಮತ್ತು ಇದ ಲಾಭ ಮನೆಯಲ್ಲಿ ಇರುವವರ ಮೇಲೆ ಬೀಳುತ್ತದೆ. ಇದಕ್ಕಾಗಿ ಮನೆ ಕಟ್ಟಿಸುವಾಗ ಅಥವಾ ಖರೀದಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾದದ್ದು ಅವಶ್ಯಕವಾಗಿರುತ್ತದೆ.
ಮನೆಯ ಮಖ್ಯದ್ವಾರ ಯಾವ ದಿಕ್ಕಿನಲ್ಲಿ ಇರಬೇಕು?
ಮನೆಯ ಮುಖ್ಯ ದ್ವಾರ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಇರುವುದು ವಾಸ್ತು ದೃಷ್ಟಿಯಿಂದ ಉತ್ತಮವಾಗಿದೆ. ಮನೆಯ ಯಾವುದಾದರು ಕೋಣೆಗೆ ಎರಡು ಬಾಗಿಲು ಇದ್ದರೆ , ಇವೆರಡು ಎದುರು ಬದುರಾಗಿರಬಾರದು. ಇದರಿಂದ ಹಣ ಹೇಗೆ ಬರುತ್ತದೆಯೋ ಹಾಗೆ ಹೋಗುತ್ತದೆ ಎಂದು ಹೇಳಲಾಗುತ್ತದೆ.
ಗೋಡೆಯ ಈ ಭಾಗಕ್ಕೆ ಮುಖ್ಯ ದ್ವಾರ ಇರಬೇಕು
ವಾಸ್ತು ಶಾಸ್ತ್ರದ ಅನುಸಾರ ಗೋಡೆಗೆ ಮುಖ್ಯ ದ್ವಾರ ಅಳವಡಿಸುವಾಗ ಗೋಡೆಯನ್ನು 9 ಭಾಗದಲ್ಲಿ ಮಾರ್ಕ್ ಮಾಡಿ. ಇದರ ನಂತರ ಮನೆಗೆ ಪ್ರವೇಶದ ದಿಕ್ಕಿನಿಂದ ಎಡ ಮತ್ತು ಐದು ಭಾಗ ಮತ್ತು ಬಲ ಮೂರು ಭಾಗ ಬಿಟ್ಟು ಪ್ರವೇಶ ದ್ವಾರ ಸಿದ್ದಪಡಿಸಿ. ಹೀಗೆ ಮಾಡುವುದರಿಂದ ಆದಾಯ ಹೆಚ್ಚಾಗುತ್ತದೆ ಮತ್ತು ಖರ್ಚು ಕಡಿಮೆಯಾಗುತ್ತದೆ.

No comments:
Post a Comment